ಚಿಕ್ಕಕಬ್ಬಾರ್ ಗ್ರಾಮದ ದಾದಾಪೀರ್ ಸ್ನೇಹಿತನೊಂದಿಗೆ ಹೊಳೆಹರಳಹಳ್ಳಿ ಗ್ರಾಮಕ್ಕೆ ಸಮೀಪದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭಿಸುತ್ತವೆ ಎಂಬ ದುರಾಸೆಯಿಂದ ನದಿ ನೀರಿನಲ್ಲಿ ಸಿಡಿಮದ್ದು ಸಿಡಿಸಲು ಮುಂದಾಗಿದ್ದಾರೆ. ಈ ವೇಳೆ ಜಲಸಮಾಧಿಯಾಗಿದ್ದಾರೆ.