ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಂಪುರದ ಬಸವರಾಜ, ಕಾರ್ಯಾಧ್ಯಕ್ಷ ಮಾಯಕೊಂಡದ ಅಶೋಕ, ಸಂಘಟನಾ ಕಾರ್ಯದರ್ಶಿ ಮೀಯಾಪುರದ ತಿರುಮಲೇಶ್, ಮುಖಂಡರಾದ ಪ್ರತಾಪ್, ಎನ್.ಜಯನಾಯ್ಕ, ಚಂದ್ರಶೇಖರ್ ಬಾಡ, ಸಂತೋಷಕುಮಾರ್, ಕೆ.ಜಿ.ಹನುಮಂತಪ್ಪ, ಲಿಂಗರಾಜ, ಗೋವಿಂದಪ್ಪ, ಚಂದ್ರಪ್ಪ ಪತ್ರಕ್ಕೆ ಸಹಿ ಮಾಡಿದ್ದಾರೆ.