ಲಕ್ಷ್ಮಿ ಅಳ್ಳೊಳ್ಳಿ ಸರ ಕಳೆದುಕೊಂಡವರು. ಕಿರಾಣಿ ಅಂಗಡಿಯಲ್ಲಿ ದಿನಸಿ ಖರೀದಿಸಿ ಮನಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ 40 ಗ್ರಾಂನ ₹1.60 ಲಕ್ಷ ಮೌಲ್ಯದ ಎರಡೆಳೆಯ ಥ್ರೀ ರಿಂಗ್ಸ್ ಕಟಿಂಗ್ನ ಬಂಗಾರದ ಸರ ಹಾಗೂ 10 ಗ್ರಾಂನ ₹ 40 ಸಾವಿರ ಮೌಲ್ಯದ ಒಂದೆಳೆ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.