ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ಸದ್ದಿಲ್ಲದೆ ನಡೆಯುತ್ತಿದೆ ಮರಳು ಅಕ್ರಮ ಗಣಿಗಾರಿಕೆ: 5 ಸೇತುವೆಗಳ ಭದ್ರತೆಗೆ ಅಪಾಯ

Published : 24 ಜನವರಿ 2026, 2:47 IST
Last Updated : 24 ಜನವರಿ 2026, 2:47 IST
ಫಾಲೋ ಮಾಡಿ
Comments
ಸೇತುವೆಗಳ ಸಮೀಪ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ರಾಣೆಬೆನ್ನೂರು ತಹಶೀಲ್ದಾರ್‌ ಹಾಗೂ ಟಾಸ್ಕ್‌ಫೋರ್ಸ್ ತಂಡದವರೊಂದಿಗೂ ಚರ್ಚಿಸುತ್ತೇನೆ
ಸಂತೋಷ್ ಕುಮಾರ್ ಜಿ. ತಹಶೀಲ್ದಾರ್ ಹರಿಹರ
‘ಅಕ್ರಮ ಮರಳು ಗಣಿಗಾರಿಕೆ ನಿಲ್ಲಲಿ’
‘ಅಪಾಯ ಸಂಭವಿಸುವ ಮುನ್ನವೇ ರಾಷ್ಟ್ರೀಯ ಸ್ವತ್ತುಗಳೆನಿಸಿದ ಸೇತುವೆಗಳ ಭದ್ರತೆ ಹಾಗೂ ಪರಿಸರದ ದೃಷ್ಟಿಯಿಂದ ಈ ಭಾಗದ ಅಕ್ರಮ ಮರಳು ಗಣಿಗಾರಿಕೆಯನ್ನು ಎರಡೂ ಜಿಲ್ಲೆಗಳ ಜಿಲ್ಲಾಡಳಿತಗಳು ತಕ್ಷಣ ತಡೆಯಬೇಕಿದೆ’ ಎನ್ನುತ್ತಾರೆ ನಿವೃತ್ತ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ ವಿ.ಎಸ್.ಮಲ್ಲಿಕಾರ್ಜುನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT