ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಹರಿಹರ | ಮಣ್ಣು ಅಕ್ರಮ ಗಣಿಗಾರಿಕೆ: ಗುತ್ತೂರು ಜನರ ಆತಂಕ

ಸ್ಮಶಾನಗಳು, ರಸ್ತೆ, ಮಠದ ಅಸ್ತಿತ್ವಕ್ಕೆ ಧಕ್ಕೆ
Published : 8 ನವೆಂಬರ್ 2025, 6:21 IST
Last Updated : 8 ನವೆಂಬರ್ 2025, 6:21 IST
ಫಾಲೋ ಮಾಡಿ
Comments
ಗುತ್ತೂರು ಗ್ರಾಮದ ನದಿ ದಡದ ಜಮೀನೊಂದರಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಕಂದಕ ಸೃಷ್ಟಿಯಾಗಿರುವುದು
ಗುತ್ತೂರು ಗ್ರಾಮದ ನದಿ ದಡದ ಜಮೀನೊಂದರಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಕಂದಕ ಸೃಷ್ಟಿಯಾಗಿರುವುದು
ಪಟ್ಟಾ ಅಥವಾ ಸರ್ಕಾರಿ ಜಮೀನುಗಳಲ್ಲಿನ ಮಣ್ಣು ಅಕ್ರಮ ಗಣಿಗಾರಿಕೆ ತಡೆಯಬೇಕಾದ ಕಂದಾಯ ಹಾಗೂ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜನರಿಂದ ದೂರು ಬಂದಾಗ ದಂಡ ವಿಧಿಸಿ ನೋಟಿಸ್ ನೀಡಿ ಸುಮ್ಮನಾಗುತ್ತವೆ
-ಪಿ.ಜೆ.ಮಹಾಂತೇಶ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ 
ಸ್ಥಳ ಪರಿಶೀಲನೆ ನಡೆಸಿ ಅಕ್ರಮವಾಗಿ ಮಣ್ಣು ಸಾಗಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು
-ಗುರುಬಸವರಾಜ್, ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT