ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ತೊಗಲೇರಿ ಕೆಂಚಪ್ಪ ನೀರ್ಥಡಿ ತಿಪ್ಪೇಶ್, ದೇವರಾಜ್ ತಳವಾರ, ಹುಚ್ಚವ್ವನಹಳ್ಳಿ ಪ್ರಕಾಶ್, ಕೆಂಚಮ್ಮನಹಳ್ಳಿ ಹನುಮಂತ್, ಸಿದ್ದಪ್ಪ ನಾಯಕ, ಕೋಲ್ಕುಂಟೆ ಹುಚ್ಚಂಗಪ್ಪ ಹಾಗೂ ಗ್ರಾಮದ ಮುಖಂಡರಾದ ತೋಟದ ಚಂದ್ರಪ್ಪ , ಮಾಯಕೊಂಡ ರಂಗಪ್ಪ ತೋಟದರ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.