ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಕಾರ್ಯದರ್ಶಿ ಎ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಆರ್.ಎಚ್.ನಾಗಭೂಷಣ್ ಮಾತನಾಡಿದರು. ಮಹಿಳಾ ಕಾಂಗ್ರೆಸ್ನ ರಾಜೇಶ್ವರಿ, ಯುವ ಕಾಂಗ್ರೆಸ್ನ ಸಾಗರ್ ಎಲ್.ಎಚ್., ರಾಘವೇಂದ್ರ ಗೌಡ, ಸುಭಾನ್ ಸಾಬ್, ರಾಕೇಶ್, ಗೋಪಿ(ಅಂತು)ಸುರೇಶ್, ಹನುಮಂತರಾಜ್ (ಪಾಪಣ್ಣಿ), ರಾಘವೇಂದ್ರ ಇದ್ದರು.