‘ಕಾರ್ಖಾನೆಯ ಹಲವು ಉನ್ನತ ಮಾಜಿ ಅಧಿಕಾರಿಗಳೇ ಗ್ರಾಚ್ಯುಟಿ ಟ್ರಸ್ಟ್ನ ಟ್ರಸ್ಟಿಗಳಾಗಿದ್ದು, ಕಂದಾಯ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಟ್ರಸ್ಟಿಗಳಿಂದ ಬಾಕಿ ಮೊತ್ತ ಕೊಡಿಸಲು ಕ್ರಮಕೈಗೊಳ್ಳಬೇಕು’ ಎಂದು ಕಾರ್ಮಿಕರಾದ ಎಂ.ಬಿ.ರಮೇಶ್, ಕೆಂಚಪ್ಪ, ಶಾಂತಲಾ, ಗಂಗಮ್ಮ, ಹಾಲಪ್ಪ, ಮಂಜುನಾಥ್ ಸಾ ಪವಾರ್, ಎಂ. ನಿಂಗಪ್ಪ ಅವರನ್ನು ಎಸ್ಪಿಯವರನ್ನು ಒತ್ತಾಯಿಸಿದ್ದಾರೆ.