ಸಮಾಜದ ಮುಖಂಡರಾದ ಪರಶುರಾಮಪ್ಪ ಅವರು, ‘ಪ್ರತಿಯೊಂದು ಜಾತಿಯವರಿಗೂ ಒಂದೊಂದು ಜಯಂತಿ ಇದೆ. ಪ್ರತಿಜಯಂತಿಗೂಒಂದೊಂದು ದಿನ ರಜೆ ನೀಡುವುದು ಬೇಡ. ಟಿಪ್ಪು ಜಯಂತಿ ಆರಂಭಿಸಿ ಸರ್ಕಾರ ಈಗ ರದ್ದು ಮಾಡಲು ಹೊರಟಿದೆ. ನಮ್ಮ ಸಮಾಜಕ್ಕೂ ಹೀಗಾಗುವುದು ಬೇಡ, ಮಹಾನ್ ನಾಯಕರ ಜಯಂತಿಗಳು ಈಗ ಜಾತಿಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ,’ಎಂದು ಹೇಳಿದರು.