ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ ಪ್ರೌಢಶಾಲೆಯಲ್ಲಿ ‘ಅಗಣಿತ’ ಸೇವೆ

ಸರ್ಕಾರಿ ಶಾಲೆಯ ಶಿಕ್ಷಕ ಜಯಪ್ಪ ವಿಶೇಷ ಕಾಳಜಿ
ಅನಿತಾ ಎಚ್‌.
Published : 6 ಆಗಸ್ಟ್ 2024, 6:25 IST
Last Updated : 6 ಆಗಸ್ಟ್ 2024, 6:25 IST
ಫಾಲೋ ಮಾಡಿ
Comments
ಶಾಲೆಗೆ ಭೇಟಿ ನೀಡಿದ್ದ ಸಂದರ್ಭ ಶಿಕ್ಷಕರ ಕಾರ್ಯ ಚಟುವಟಿಕೆ ನೋಡಿ ಸಂತೋಷವಾಯಿತು. ಬಡಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲಿ ಎಂದು ಕೈಲಾದ ನೆರವು ನೀಡಿದ್ದೇನೆ.
ಕೆ.ಬಿ.ಕೊಟ್ರೇಶ್, ಅಧ್ಯಕ್ಷರು, ಎ.ಕೆ.ಫೌಂಡೇಷನ್‌
ಗಣಿತ ಪಠ್ಯದಲ್ಲಿ ಬರುವ ವೃತ್ತಗಳ ಮೂಲ ಪರಿಕಲ್ಪನೆಗಳು ಪ್ರಮೇಯ ಸೂತ್ರಗಳನ್ನು ಪಾಠೋಪಕರಣಗಳ ಸಹಾಯದಿಂದ ಸುಲಭವಾಗಿ ಮನದಟ್ಟು ಮಾಡಿಕೊಂಡಿರುವೆ.
ಯಶುವರ್ಧನ್ ಆರ್., ವಿದ್ಯಾರ್ಥಿ
ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಪ್ರಢಶಾಲೆಯ ಗಣಿತ ಶಿಕ್ಷಕ ಕೆ.ಟಿ.ಜಯಪ್ಪ ಅವರು ಪಾಠೋಪಕರಣಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು. ಮುಖ್ಯಶಿಕ್ಷಕ ಎಂ.ಸುರೇಶ್‌ ಸಂಗೀತ ಶಿಕ್ಷಕ ಅಜಯ್‌ ನಾರಾಯಣ ಅವರೂ ಇದ್ದರು
ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಪ್ರಢಶಾಲೆಯ ಗಣಿತ ಶಿಕ್ಷಕ ಕೆ.ಟಿ.ಜಯಪ್ಪ ಅವರು ಪಾಠೋಪಕರಣಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು. ಮುಖ್ಯಶಿಕ್ಷಕ ಎಂ.ಸುರೇಶ್‌ ಸಂಗೀತ ಶಿಕ್ಷಕ ಅಜಯ್‌ ನಾರಾಯಣ ಅವರೂ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT