ಸಮಿತಿಯ ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಈಶ್ವರ ನಾಯ್ಕ, ಕೊರಚ ಸಮುದಾಯದ ಮುಖಂಡ ಗಂಗಾಧರಪ್ಪ, ಭೋವಿ ಸಮುದಾಯದ ಮುಖಂಡ ಸುರಹೊನ್ನೆ ನಾಗರಾಜಪ್ಪ, ಬಂಜಾರ ಸಮುದಾಯ ಮುಖಂಡ ಭೂಪಾಲನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಂ ನಾಯ್ಕ, ರುಕ್ಮಿಣಿಬಾಯಿ ಸಾಲಬಾಳು, ಕಾರನಾಯ್ಕ, ದೇವರಾಜು ಅರಸು, ತತ್ಯಾನಾಯ್ಕ, ರಾಮನಾಯ್ಕ, ಮಾರುತಿನಾಯ್ಕ, ಜುಂಜಾನಾಯ್ಕ, ಸುರೇಂದ್ರನಾಯ್ಕ, ಕೃಷ್ಣನಾಯ್ಕ ಸೇರಿ ಬಂಜಾರ, ಕೊರಚ, ಭೋವಿ ಸಮುದಾಯದ ಮುಖಂಡರು ಇದ್ದರು.