ಸತ್ಯಭಾಮ ಮಂಜುನಾಥ್, ಜಿ. ಸಿ. ನಿರ್ಮಲ ಉಪನ್ಯಾಸ ನೀಡಿದರು. ಮಕ್ಕಳ ಲೋಕದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಸ್ವಾಮಿ, ಸಿದ್ದಗಂಗಾ ವಿದ್ಯಾಸಂಸ್ಥೆ ನಿರ್ದೇಶಕ ಡಿ ಎಸ್ ಜಯಂತ್, ಡಾ. ಕವಿತಾಕೃಷ್ಣ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಎಂ. ಪುಟ್ಟನಾಯ್ಕ, ಡಾ.ನಾಗಪ್ರಕಾಶ್ ಇದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.