ಬೆಳಗುತ್ತಿ ಹೋಬಳಿ ಕಸಾಪ ಅಧ್ಯಕ್ಷ ಎಂ.ಜಿ.ಕವಿರಾಜ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಪತ್ರಕರ್ತ ಎಚ್.ಶಿವಾನಂದಪ್ಪ, ವೆಂಕಟೇಶನಾಯ್ಕ, ಮಹಿಳಾ ಸಂಚಾಲಕಿ ಈ.ಸುಮಲತಾ, ಕವಿತಾ ಬಳಿಗಾರ, ರೇಖಾ ಗಜಾನನ, ಎನ್.ಬಿ. ಅಂಬಿಕಾ, ಪುಷ್ಪಲತಾ, ಉಮಾದೇವಿ, ಆರುಂಡಿ ಕರಿಗೌಡರ ನಾಗರಾಜಪ್ಪ, ಕೆ. ಮಂಜಪ್ಪ, ಸೈಯದ್ ಅಪ್ಸರ್ಬಾಷ, ಬಂಡಿ ಈಶ್ವರಪ್ಪ, ಜಿ.ಷಡಾಕ್ಷರಿ, ಫಾಲಾಕ್ಷಪ್ಪ ಪಾಲ್ಗೊಂಡಿದ್ದರು.