ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ?: ಡಿಸಿಎಂಗೆ ಆರ್‌.ಅಶೋಕ

Bengaluru Bribery Allegation: ನಿಮ್ಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಉಪಮುಖ್ಯಮಂತ್ರಿಗಳೇ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಪ್ರಶ್ನಿಸಿದ್ದಾರೆ.
Last Updated 31 ಅಕ್ಟೋಬರ್ 2025, 7:19 IST
ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ?: ಡಿಸಿಎಂಗೆ ಆರ್‌.ಅಶೋಕ

Rajyotsava Award 2025: ಕೊಡಗಿನ ಇಬ್ಬರು ಸಾಧಕಿಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆಗೆ ಹಾಗೂ ಸಿನಿಮಾ ನಿರ್ಮಾಪಕಿಗೆ ಗೌರವ
Last Updated 31 ಅಕ್ಟೋಬರ್ 2025, 4:00 IST
Rajyotsava Award 2025: ಕೊಡಗಿನ ಇಬ್ಬರು ಸಾಧಕಿಯರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯದ ನೂರು ಕಡೆ ಸೋಲಾರ್‌ ಘಟಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

ಎರಡು ಸಾವಿರ ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಗುರಿ
Last Updated 30 ಅಕ್ಟೋಬರ್ 2025, 23:30 IST
ರಾಜ್ಯದ ನೂರು ಕಡೆ ಸೋಲಾರ್‌ ಘಟಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

KSRP ನೇಮಕಾತಿ | ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಂಪುಟದ ಒಪ್ಪಿಗೆ

Police Recruitment: ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ನೇಮಕಾತಿಗೆ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ಏರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
KSRP ನೇಮಕಾತಿ | ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಂಪುಟದ ಒಪ್ಪಿಗೆ

ಸುಶೀಲಮ್ಮಗೆ ‘ಅನುಭವ ಮಂಟಪ’ ಪ್ರಶಸ್ತಿ

Social Service Award: ಬೀದರ್‌ನ ಭಾಲ್ಕಿ ಮಠ ನೀಡುವ ‘ಅನುಭವ ಮಂಟಪ ಪ್ರಶಸ್ತಿ’ಗೆ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಹೇಳಿದರು.
Last Updated 30 ಅಕ್ಟೋಬರ್ 2025, 23:30 IST
ಸುಶೀಲಮ್ಮಗೆ ‘ಅನುಭವ ಮಂಟಪ’ ಪ್ರಶಸ್ತಿ

ಡಿ.ಎ.ಶಂಕರ್‌ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

Literary Award: ಮೈಸೂರಿನ ಕವಿ ಡಿ.ಎ. ಶಂಕರ್ ಅವರ ‘ಇರುವೆಯಂತೆ ನನ್ನೊಡನೆ’ ಹಸ್ತಪ್ರತಿಗೆ 2025ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ. ಮೊಗಸಾಲೆ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
ಡಿ.ಎ.ಶಂಕರ್‌ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ

Wildlife Conservation: ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಜೆ ಬಸ್ ಹಾಗೂ ಜೀಪ್ ಸಫಾರಿ ಟ್ರಿಪ್‌ಗಳನ್ನು ರದ್ದು ಮಾಡಲು ಆದೇಶಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:30 IST
ಚಾಮರಾಜನಗರ: ಬಂಡೀಪುರ ಅರಣ್ಯದಲ್ಲಿ 2 ಸಫಾರಿ ಟ್ರಿಪ್‌ ಕಡಿತ
ADVERTISEMENT

ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

Hindu Campaign: ಶ್ರೀರಾಮ ಸೇನೆ ನೇತೃತ್ವದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಈ ಬಾರಿ ‘ದತ್ತಪೀಠ ಸೇವಾ ಸಮಿತಿ’ ಹೆಸರಿನಲ್ಲಿ ಆರಂಭವಾಗಿದೆ.
Last Updated 30 ಅಕ್ಟೋಬರ್ 2025, 23:30 IST
ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

ಹೃದಯಾಘಾತ ಪ್ರಕರಣ: ಕುಸಿದು ಬಿದ್ದು ಮೂವರು ಸಾವು

ಬಾಗೇಪಲ್ಲಿ, ಅಜ್ಜಂಪುರ, ರಾಯಚೂರಿನಲ್ಲಿ ನಡೆದ ಘಟನೆ
Last Updated 30 ಅಕ್ಟೋಬರ್ 2025, 23:30 IST
ಹೃದಯಾಘಾತ ಪ್ರಕರಣ: ಕುಸಿದು ಬಿದ್ದು ಮೂವರು ಸಾವು

ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಮಧ್ಯಂತರ ತಡೆ

ಮಟ್ಟೆಣ್ಣವರ್, ತಿಮರೋಡಿ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್
Last Updated 30 ಅಕ್ಟೋಬರ್ 2025, 23:30 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿಗೆ ಮಧ್ಯಂತರ ತಡೆ
ADVERTISEMENT
ADVERTISEMENT
ADVERTISEMENT