ಗುರುವಾರ, 1 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ
Last Updated 1 ಜನವರಿ 2026, 5:32 IST
ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು?
Last Updated 1 ಜನವರಿ 2026, 5:17 IST
ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

Jewellery Robbery: ಹುಣಸೂರು ತಾಲೂಕಿನ ಎನ್‌ಎಚ್-275ರಲ್ಲಿನ ‘ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌’ ಅಂಗಡಿಯಲ್ಲಿ ಐವರು ಬಂದೂಕುಧಾರಿಗಳು ದಾಳಿ ನಡೆಸಿ ₹10 ಕೋಟಿಗೂ ಮಿಕ್ಕಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.
Last Updated 1 ಜನವರಿ 2026, 5:00 IST
ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!

ಜೈನ ಬಸದಿ, ಹೊಯ್ಸಳೇಶ್ವರ ದೇವಾಲಯ ಹೊರ ಆವರಣದಲ್ಲಿ ಹರಡಿದ ತ್ಯಾಜ್ಯದ ರಾಶಿ
Last Updated 1 ಜನವರಿ 2026, 4:58 IST
ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!

ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಬೀದಿನಾಯಿಯನ್ನು ಹೊಡೆದು ಕೊಂದು ಹಾಕಿದ ಸಾರ್ವಜನಿಕರು, ಗಾಯಾಳುಗಳಿಗೆ ಚಿಕಿತ್ಸೆ
Last Updated 1 ಜನವರಿ 2026, 3:16 IST
ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ನ್ಯಾಯಕ್ಕಾಗಿ ಮಾವನ ಶಿಕ್ಷಣ ಸಂಸ್ಥೆ ಎದುರು ತಂದೆ–ತಾಯಿ ಜೊತೆ ಧರಣಿ ನಡೆಸಿದ ಸೊಸೆ; ವರದಕ್ಷಿಣೆ ಕಿರುಕುಳ ಆರೋಪ
Last Updated 1 ಜನವರಿ 2026, 3:06 IST
ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ

₹89.31 ಕೋಟಿ ಮಂಜೂರು ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ
Last Updated 1 ಜನವರಿ 2026, 0:30 IST
Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ
ADVERTISEMENT

ದ್ವಿತೀಯ ಪಿಯು | ಪ್ರಾಯೋಗಿಕ ಪರೀಕ್ಷೆಗೂ ‘ವೆಬ್‌ಕಾಸ್ಟಿಂಗ್‌’: ಪರೀಕ್ಷಾ ಮಂಡಳಿ

Exam Surveillance Karnataka: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ವೆಬ್‌ಕಾಸ್ಟಿಂಗ್‌ ಕಡ್ಡಾಯವಾಗಿದ್ದು, ಸಿಸಿಟಿವಿ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನಿಗಾ ವ್ಯವಸ್ಥೆ ಜಾರಿಗೆ ಬರುವುದಾಗಿ ಮಂಡಳಿ ತಿಳಿಸಿದೆ.
Last Updated 31 ಡಿಸೆಂಬರ್ 2025, 23:30 IST
ದ್ವಿತೀಯ ಪಿಯು | ಪ್ರಾಯೋಗಿಕ ಪರೀಕ್ಷೆಗೂ ‘ವೆಬ್‌ಕಾಸ್ಟಿಂಗ್‌’: ಪರೀಕ್ಷಾ ಮಂಡಳಿ

ಐಎಎಸ್‌ ಅಧಿಕಾರಿಗಳಿಗೆ ಬಡ್ತಿ–ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

IAS Officer Transfers: ರಿತೇಶ್‌ ಕುಮಾರ್‌ ಸಿಂಗ್, ರಶ್ಮಿ ಮಹೇಶ್ ಸೇರಿದಂತೆ ಹಲವಾರು ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಕೆಲರನ್ನು ವರ್ಗಾವಣೆ ಮಾಡಲಾಗಿದೆ. ಅಧಿಕೃತ ಆದೇಶ ಬುಧವಾರ ಹೊರಡಿಸಲಾಗಿದೆ.
Last Updated 31 ಡಿಸೆಂಬರ್ 2025, 23:30 IST
ಐಎಎಸ್‌ ಅಧಿಕಾರಿಗಳಿಗೆ ಬಡ್ತಿ–ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ, ವರ್ಗಾವಣೆ: ಸರ್ಕಾರ ಆದೇಶ

IPS Transfer Karnataka: 48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಎಸ್‌ಪಿ ಹಾಗೂ ಡಿಸಿಪಿ ಹುದ್ದೆಗಳಲ್ಲಿ ಬದಲಾವಣೆ ಮಾಡಿದ ಸರ್ಕಾರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೊಸ ನೇಮಕಾತಿಗಳ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2025, 23:30 IST
48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ, ವರ್ಗಾವಣೆ:  ಸರ್ಕಾರ ಆದೇಶ
ADVERTISEMENT
ADVERTISEMENT
ADVERTISEMENT