ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪವನಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ನ ಸಂಘಟನಾ ಕಾರ್ಯದರ್ಶಿ ರಮೇಶ್ ಜೋಯ್ಸ್, ಖಜಾಂಚಿ ಪ್ರದೀಪ್ ಭಟ್, ದಾವಣಗೆರೆ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಂಕರನಾರಾಯಣರಾವ್, ನೇತ್ರ ತಜ್ಞ ಡಾ.ಮೋಹನ್ ನಾಡಿಗೇರ್, ಜಿಲ್ಲಾ ಘಟಕದ ಜಯತೀರ್ಥಚಾರ್, ಚಿದಂಬರ ಮೂರ್ತಿ, ರಂಗನಾಥ ನಾಡಿಗೇರ್ ಇದ್ದರು.