ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹನುಮಂತಪ್ಪ ಅಣಜಿ, ಲಿಂಗರಾಜು ಎಂ., ಪ್ರದೀಪ್, ಮಹಾಂತೇಶ್ ಹಾಲುವರ್ತಿ, ಬನ್ನಿಹಟ್ಟಿ ನಿಂಗಪ್ಪ, ಖಾಲಿದ್ ಅಲಿ, ಮಹಾಂತೇಶ್ ಬೇತೂರು, ಅನಿಸ್ ಪಾಷ, ಜಬೀನಾಖಾನಂ, ಶಿರಿನ್ಬಾನು, ಹಾಲೇಶ್, ಎ.ಬಿ. ರಾಮಚಂದ್ರಪ್ಪ, ಡಿ. ಹನುಮಂತಪ್ಪ, ಸಿ. ಬಸವರಾಜ್, ಎಚ್. ಮಲ್ಲೇಶ್ ಮತ್ತಿತರರು ಇದ್ದರು.