ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಪಕ್ಕದಲ್ಲಿ ಎಸೆದಿರುವ ನಿರುಪಯುಕ್ತ ಔಷಧಿಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಭಾನುವಾರ ಪರಿಶೀಲಿಸಿದರು
ಹೀಗೆ ಎಸೆದ ಔಷಧಿಗಳನ್ನು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ಅಕಸ್ಮಿಕವಾಗಿ ಸೇವನೆ ಮಾಡಿದರೆ ಅವುಗಳ ಪ್ರಾಣಕ್ಕೆ ತೊಂದರೆಯಾಗುತ್ತದೆ ಹೀಗೆ ಔಷಧಿಗಳನ್ನು ಎಸೆಯುವದರ ಬದಲು ಜೈವಿಕ ವೈದ್ಯಕೀಯ ತ್ಯಾಜ್ಯ ಟ್ರೀಟ್ಮೆಂಟ್ ಪ್ಲಾಂಟ್ನ ಗಾಡಿಗೆ ಹಾಕಬೇಕು