<p><strong>ಹೊನ್ನಾಳಿ:</strong> ಪಟ್ಟಣದ ಶಿವ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ 6 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಈ ಪೈಕಿ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ.</p>.<p>ಚೀಲೂರು ಮತ್ತು ಸಾಸ್ವೆಹಳ್ಳಿ ಕ್ಷೇತ್ರಗಳ ಫಲಿತಾಂಶ ಘೋಷಣೆಯನ್ನು ಹೈಕೋರ್ಟ್ ಆದೇಶದದಂತೆ ತಡೆಹಿಡಿಯಲಾಗಿದೆ ಎಂದು ಮತಗಟ್ಟೆ ಅಧಿಕಾರಿ ನವೀನ್ಕುಮಾರ್ ತಿಳಿಸಿದರು.</p>.<p>ಬೆನಕನಹಳ್ಳಿ–ಎಚ್.ಜಿ. ರುದ್ರೇಶ್, ಕುಂದೂರು–ಗೀತಾ ಜಿ. ಗುರುರಾಜ್, ಬೆಳಗುತ್ತಿ –ನಾಗರಾಜಪ್ಪ ಟಿ., ಸುರಹೊನ್ನೆ –ಎಸ್. ಸದಾಶಿವಪ್ಪ ಜಯಗಳಿಸಿದ್ದಾರೆ. </p>.<p>15 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರಬಗಟ್ಟೆ–ಎ.ಜಿ. ಪ್ರಕಾಶ್, ಹೊನ್ನಾಳಿ–ಡಿ.ಪಿ. ರಂಗನಾಥ್, ಅರಕೆರೆ–ಬಿ.ಜಿ. ಶಿವಮೂರ್ತಿ, ಕೂಲಂಬಿ–ಎಂ.ಜಿ. ಲೋಕೇಶ್, ಗೋವಿನಕೋವಿ–ಮಂಜುಳಾ ವೀರಭದ್ರ ಪಾಟೀಲ್, ನ್ಯಾಮತಿ–ಗದ್ದಿಗೇಶಚಾರ್, ಎಸ್ಸಿ ಮೀಸಲು ಕ್ಷೇತ್ರ–ಗೋಪಾಲನಾಯ್ಕ, ಎಸ್ಟಿ ಮೀಸಲು ಕ್ಷೇತ್ರ–ಟಿ.ಎಂ. ಶಿವಾನಂದ್, ಸವಳಂಗ–ಟಿ. ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಮುಖಂಡರಾದ ಅರಬಗಟ್ಟೆ ರಮೇಶ್, ವಿಜಯಕುಮಾರ್, ಬೆನಕನಹಳ್ಳಿ ಗಣೇಶ್, ಕುಂದೂರು ಗುರುರಾಜ್, ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಶಿವ ಬ್ಯಾಂಕಿನ ಕಾರ್ಯದರ್ಶಿ ರುದ್ರೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಪಟ್ಟಣದ ಶಿವ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ 6 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಈ ಪೈಕಿ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ.</p>.<p>ಚೀಲೂರು ಮತ್ತು ಸಾಸ್ವೆಹಳ್ಳಿ ಕ್ಷೇತ್ರಗಳ ಫಲಿತಾಂಶ ಘೋಷಣೆಯನ್ನು ಹೈಕೋರ್ಟ್ ಆದೇಶದದಂತೆ ತಡೆಹಿಡಿಯಲಾಗಿದೆ ಎಂದು ಮತಗಟ್ಟೆ ಅಧಿಕಾರಿ ನವೀನ್ಕುಮಾರ್ ತಿಳಿಸಿದರು.</p>.<p>ಬೆನಕನಹಳ್ಳಿ–ಎಚ್.ಜಿ. ರುದ್ರೇಶ್, ಕುಂದೂರು–ಗೀತಾ ಜಿ. ಗುರುರಾಜ್, ಬೆಳಗುತ್ತಿ –ನಾಗರಾಜಪ್ಪ ಟಿ., ಸುರಹೊನ್ನೆ –ಎಸ್. ಸದಾಶಿವಪ್ಪ ಜಯಗಳಿಸಿದ್ದಾರೆ. </p>.<p>15 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರಬಗಟ್ಟೆ–ಎ.ಜಿ. ಪ್ರಕಾಶ್, ಹೊನ್ನಾಳಿ–ಡಿ.ಪಿ. ರಂಗನಾಥ್, ಅರಕೆರೆ–ಬಿ.ಜಿ. ಶಿವಮೂರ್ತಿ, ಕೂಲಂಬಿ–ಎಂ.ಜಿ. ಲೋಕೇಶ್, ಗೋವಿನಕೋವಿ–ಮಂಜುಳಾ ವೀರಭದ್ರ ಪಾಟೀಲ್, ನ್ಯಾಮತಿ–ಗದ್ದಿಗೇಶಚಾರ್, ಎಸ್ಸಿ ಮೀಸಲು ಕ್ಷೇತ್ರ–ಗೋಪಾಲನಾಯ್ಕ, ಎಸ್ಟಿ ಮೀಸಲು ಕ್ಷೇತ್ರ–ಟಿ.ಎಂ. ಶಿವಾನಂದ್, ಸವಳಂಗ–ಟಿ. ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಮುಖಂಡರಾದ ಅರಬಗಟ್ಟೆ ರಮೇಶ್, ವಿಜಯಕುಮಾರ್, ಬೆನಕನಹಳ್ಳಿ ಗಣೇಶ್, ಕುಂದೂರು ಗುರುರಾಜ್, ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಶಿವ ಬ್ಯಾಂಕಿನ ಕಾರ್ಯದರ್ಶಿ ರುದ್ರೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>