ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಅನುತ್ತೀರ್ಣ ವಿದ್ಯಾರ್ಥಿಗಳಿಗಾಗಿ ‘ಪರಿಹಾರ ಬೋಧನೆ’

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ಗೆ ನೋಂದಾಯಿಸಿಕೊಳ್ಳಲು ನಾಳೆ ಕೊನೆಯ ದಿನ; ಶುಲ್ಕ ಪಾವತಿಯಿಂದ ವಿನಾಯಿತಿ
ರಾಮಮೂರ್ತಿ ಪಿ.
Published : 9 ಮೇ 2025, 8:31 IST
Last Updated : 9 ಮೇ 2025, 8:31 IST
ಫಾಲೋ ಮಾಡಿ
Comments
ದಾವಣಗೆರೆಯ ಬಾಷಾನಗರದ ಮಿಲ್ಲತ್‌ ಪ್ರೌಢಶಾಲೆಯಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸುತ್ತಿರುವುದು
ದಾವಣಗೆರೆಯ ಬಾಷಾನಗರದ ಮಿಲ್ಲತ್‌ ಪ್ರೌಢಶಾಲೆಯಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸುತ್ತಿರುವುದು
ಶೇ 80ರಷ್ಟು ಶಾಲೆಗಳಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸಲಾಗುತ್ತಿದೆ. ಇನ್ನುಳಿದ ಶಾಲೆಗಳಲ್ಲೂ ಆರಂಭಿಸಲು ಸೂಚಿಸಲಾಗಿದೆ. ಸುಲಭವಾಗಿ ಅಂಕ ಪಡೆಯುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.
–ಜಿ.ಎಸ್‌.ರಾಜಶೇಖರಪ್ಪ, ಪ್ರಭಾರ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT