ಎಸ್ಎಸ್ಎಲ್ಸಿ ಪರೀಕ್ಷೆ–2ಗೆ ನೋಂದಾಯಿಸಿಕೊಳ್ಳಲು ನಾಳೆ ಕೊನೆಯ ದಿನ; ಶುಲ್ಕ ಪಾವತಿಯಿಂದ ವಿನಾಯಿತಿ
ರಾಮಮೂರ್ತಿ ಪಿ.
Published : 9 ಮೇ 2025, 8:31 IST
Last Updated : 9 ಮೇ 2025, 8:31 IST
ಫಾಲೋ ಮಾಡಿ
Comments
ದಾವಣಗೆರೆಯ ಬಾಷಾನಗರದ ಮಿಲ್ಲತ್ ಪ್ರೌಢಶಾಲೆಯಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸುತ್ತಿರುವುದು
ಶೇ 80ರಷ್ಟು ಶಾಲೆಗಳಲ್ಲಿ ‘ಪರಿಹಾರ ಬೋಧನೆ’ ವಿಶೇಷ ತರಗತಿ ನಡೆಸಲಾಗುತ್ತಿದೆ. ಇನ್ನುಳಿದ ಶಾಲೆಗಳಲ್ಲೂ ಆರಂಭಿಸಲು ಸೂಚಿಸಲಾಗಿದೆ. ಸುಲಭವಾಗಿ ಅಂಕ ಪಡೆಯುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.