‘ದಾವಣಗೆರೆ, ಮಾಯಕೊಂಡ ಭಾಗಗಳಲ್ಲಿ ಹೆಚ್ಚಾಗಿ ಟೊಮೆಟೊ ಬೆಳೆಯಲು ಆರಂಭಿಸಿದ್ದು, ಉತ್ತಮವಾಗಿ ಫಸಲು ಬಂದಿದೆ. ಆದರೆ ಸೂಕ್ತ ದರ ಸಿಕ್ಕಿಲ್ಲ. ಅಲ್ಲದೇ ದೆಹಲಿ, ರಾಜಸ್ತಾನ ಮುಂತಾದ ಭಾಗಗಳಿಗೆ ರಫ್ತಾಗುತ್ತಿದ್ದ ಟೊಮೆಟೊ ಈ ಸಲ ನಿಂತಿರುವುದು ದರ ಇಳಿಯಲು ಕಾರಣ’ ಎಂದು ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಇಸ್ಮಾಯಿಲ್ ತಿಳಿಸಿದರು.