ಕೊಳ್ಳೆಗಾಲದ ಚಾಲಕ ರಮೇಶ (43) ಮೃತಪಟ್ಟವರು. ಮಂಗಳೂರಿನಿಂದ ಕೊಪ್ಪಳಕ್ಕೆ ಕೊಕ್ ತುಂಬಿಕೊಂಡು ಹೊರಟಿದ್ದ ಲಾರಿ ಹೊನ್ನಾಳಿಯಿಂದ ಶಿವಮೊಗ್ಗದತ್ತ ಹೋಗುತ್ತಿದ್ದ ಕೊಳವೆಬಾವಿಯ ಸಾಮಗ್ರಿ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೊಕ್ ತುಂಬಿದ್ದ ಲಾರಿಯ ಚಾಲಕನ ದೇಹ ಎರಡು ಲಾರಿಗಳ ಮಧ್ಯೆ ಸಿಲುಕಿತ್ತು.