ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಉಕ್ಕಡಗಾತ್ರಿ: ಜಲಾವೃತವಾದ ರಸ್ತೆ, ಹೊಲ ಗದ್ದೆಗಳು

Published : 19 ಆಗಸ್ಟ್ 2025, 4:42 IST
Last Updated : 19 ಆಗಸ್ಟ್ 2025, 4:42 IST
ಫಾಲೋ ಮಾಡಿ
Comments
ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಭಕ್ತರ ತಂಗುದಾಣ ಮತ್ತು ಜವಳ ಕೇಂದ್ರಗಳು ಜಲಾವೃತವಾಗಿವೆ
ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಭಕ್ತರ ತಂಗುದಾಣ ಮತ್ತು ಜವಳ ಕೇಂದ್ರಗಳು ಜಲಾವೃತವಾಗಿವೆ
ಅಡಿಕೆ ತೋಟಗಳಿಗೆ ತೊಂದರೆಯಾಗುವುದಿಲ್ಲ. ತೆಂಗಿನ ತೋಟಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ನದಿ ನೀರು ಕಡಿಮೆಯಾದರೆ ತೊಂದರೆ ಇಲ್ಲ. ಪರಿಶೀಲಿಸಿ ಕ್ರಮ ವಹಿಸಲಾಗುವುದು
ಸಂತೋಷ್ ಸಹಾಯಕ ಅಧಿಕಾರಿ (ತೋಟಗಾರಿಕೆ)
ಹಿನ್ನೀರಿನಿಂದ ಭತ್ತದ ಗದ್ದೆ ಮತ್ತು ತರಕಾರಿ ಬೆಳೆಗಳು ಮುಳುಗಿವೆ. ಪರಿಶೀಲನೆ ಮಾಡಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು
ಎನ್.ಕೆ.ವಿಕಾಸ್ ಸಹಾಯಕ ಅಧಿಕಾರಿ (ಕೃಷಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT