‘ಈಚೆಗೆ ಮಂಗಳೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಜತೆಗೆ ಭೇಟಿ ನೀಡಿದ್ದೆವು. ಅಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಮಾಡಿರುವ ನಗರದ ದಟ್ಟ ಕಾಡು ವಾತಾವರಣ ಮನ ಸೆಳೆಯಿತು. ಹಸಿರು ಹೆಚ್ಚಿಸುವ, ಶುದ್ಧ ಉಸಿರು ಕಲ್ಪಿಸುವ ಈ ಯೋಜನೆಯನ್ನು ನಮ್ಮಲ್ಲೂ ಆರಂಭಿಸಿದ್ದೇವೆ. ಇದರಿಂದ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣ ದೊರೆ
ಯಲಿದೆ’ ಎಂದು ಮಾಹಿತಿ ನೀಡಿದರು.