‘ಯತ್ನಾಳ ಬಗ್ಗೆ ಮಾತನಾಡಲು ಅಸಹ್ಯವಾಗುತ್ತದೆ. ಅಸಂಬದ್ಧ, ಅಶ್ಲೀಲ ಪದಗಳನ್ನು ಬಳಕೆ ಮಾಡುವುದೇ ಅವರ ಸಂಸ್ಕೃತಿ. ನಾಯಿಗೆ ಇರುವ ನಿಯತ್ತೂ ಆ ಮನುಷ್ಯನಿಗೆ ಇಲ್ಲ. ಹುಚ್ಚು ನಾಯಿಯಂತೆ ಬೊಗಳುವುದೇ ಕೆಲಸವಾ? ಅವರು ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ. ಅವರ ಮಿದುಳಿಗೂ ನಾಲಿಗೆಗೂ ಸಂಬಂಧವೇ ಇಲ್ಲ’ ಎಂದು ಭಾನುವಾರ ಪತ್ರಕರ್ತರ ಎದುರು ವಾಗ್ದಾಳಿ ನಡೆಸಿದರು.