ಪಕ್ಷದ ಪ್ರಮುಖರಾದ ದೀಪಾ ನಾಗರಾಜ್ ಗೌರಿ, ರಾಜಶೇಖರ ಮೆಣಸಿನಕಾಯಿ, ಅಲ್ತಾಫ್ ನವಾಜ್ ಕಿತ್ತೂರ, ರಜತ್ ಉಳ್ಳಾಗಡ್ಡಿಮಠ, ದಶರಥ ವಾಲಿ, ಸಂತೋಷ ಜಕ್ಕಪ್ಪನವರ, ಮಹೆಮೂದ ಕೊಳೂರ, ಬಂಗಾರೇಶ ಹಿರೇಮಠ, ಶರೀಫ ಗರಗದ, ಬಸವರಾಜ ಬೆಣಕಲ್, ಪ್ರಕಾಶ ಬುರಬುರೆ, ಪುಷ್ಪಾ ಪಾಟೀಲ, ಜಾವೀದ್ ಬೇಪಾರಿ ನವೀದ್ ಮುಲ್ಲಾ, ಸಾಗರ ಹಿರೇಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.