<p><strong>ಧಾರವಾಡ:</strong> ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಡಿ.ಹಿರೇಮಠ ಆಯ್ಕೆಯಾಗಿದ್ಧಾರೆ.</p>.<p>ಸಂಘದ ಪದಾಧಿಕಾರಿಗಳ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಶ್ರೀಹರ್ಷ ನಿಲೋಪಂತ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ.ಮಾಲಿಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ರಾಮ್ ಘೋರ್ಪಡೆ, ಖಜಾಂಚಿಯಾಗಿ ಜೋಸ್ನಾ ದಾನ್ವೆ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕರ್ಷ್ ಮಿತ್ತಲಕೋಡ, ಅಶೋಕ ಸಿ.ಅಂಗಡಿ, ಅಭಿನಂದನ್ ಹಿರೇಮಠ, ಕುಶಾಲ್ ಕಾಂಬ್ಳೆ ಆಯ್ಕೆಯಾಗಿದ್ದಾರೆ. ಸಂಜನಾ ಮುಧೋಳ (ಮಹಿಳಾ ಪ್ರತಿನಿಧಿ ಸ್ಥಾನ) ಹಾಗೂ ಕಾವ್ಯಾ ಸಿ (ಮಹಿಳಾ ಮೀಸಲು ಸ್ಥಾನ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಚುನಾವಣಾಧಿಕಾರಿಯಾಗಿ ಎಸ್.ಕೆ.ಕಾಯಕಮಠ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಆರ್.ಎಚ್.ಅಂಗಡಿ ಕಾರ್ಯನಿರ್ವಹಿಸಿದರು.</p>
<p><strong>ಧಾರವಾಡ:</strong> ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಡಿ.ಹಿರೇಮಠ ಆಯ್ಕೆಯಾಗಿದ್ಧಾರೆ.</p>.<p>ಸಂಘದ ಪದಾಧಿಕಾರಿಗಳ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಶ್ರೀಹರ್ಷ ನಿಲೋಪಂತ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ.ಮಾಲಿಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ರಾಮ್ ಘೋರ್ಪಡೆ, ಖಜಾಂಚಿಯಾಗಿ ಜೋಸ್ನಾ ದಾನ್ವೆ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕರ್ಷ್ ಮಿತ್ತಲಕೋಡ, ಅಶೋಕ ಸಿ.ಅಂಗಡಿ, ಅಭಿನಂದನ್ ಹಿರೇಮಠ, ಕುಶಾಲ್ ಕಾಂಬ್ಳೆ ಆಯ್ಕೆಯಾಗಿದ್ದಾರೆ. ಸಂಜನಾ ಮುಧೋಳ (ಮಹಿಳಾ ಪ್ರತಿನಿಧಿ ಸ್ಥಾನ) ಹಾಗೂ ಕಾವ್ಯಾ ಸಿ (ಮಹಿಳಾ ಮೀಸಲು ಸ್ಥಾನ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಚುನಾವಣಾಧಿಕಾರಿಯಾಗಿ ಎಸ್.ಕೆ.ಕಾಯಕಮಠ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಆರ್.ಎಚ್.ಅಂಗಡಿ ಕಾರ್ಯನಿರ್ವಹಿಸಿದರು.</p>