ಹುಬ್ಬಳ್ಳಿ: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ಟೆಕ್ಸಿಲರೇಷನ್–2022 ಅಂಗವಾಗಿ, ಬಿಯಾಂಡ್ ಬೆಂಗಳೂರು– ಹುಬ್ಬಳ್ಳಿ, ಧಾರವಾಡ, ಬೆಳಗಾವಿ 5ಕೆ ವಾಕಥಾನ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ಡೆನಿಸನ್ಸ್ ಹೋಟೆಲ್ ಬಳಿ ಸೋಮವಾರ ಚಾಲನೆ ನೀಡಿದರು.