ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಿದ್ದರೂ ಜನರಿಗೆ ಹೊರೆ ತಪ್ಪುತ್ತಿಲ್ಲ. ಹೆಚ್ಚಳ ಮಾಡಿದ ಬೆಲೆಯನ್ನು ಕಡಿಮೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಘಟಕದ ಪ್ರಮುಖರಾದ ಎನ್.ಎ. ಮುಲ್ಲಾ, ನಿಸ್ಸಾರ್ ಅಹ್ಮದ್ ಎ. ಮುಲ್ಲಾ, ಪ್ರಕಾಶ ವೀರಾಪುರ, ರೇವಣಸಿದ್ದು ದೇಸಾಯಿ, ಹನಮಂತ ಯಾಮಾಳ, ವಿಜಯ, ಯಾಸೀನ್ ಇದ್ದರು.