ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರು, ಎ.ಎಂ. ಹಿಂಡಸಗೇರಿ, ನಾಜೀಂ ಹಿಂಡಸಗೇರಿ, ರಾಮು ಕುಂಬಾರ, ಅಬ್ದುಲ್ ದೇವಗಿರಿ, ಎಂ.ಎ. ಪಠಾಣ, ಮುನ್ನಾ ಹೆಬ್ಬಳ್ಳಿ, ಬಾಷಾಸಾಬ್ ಅತ್ತಾರ, ಬಾಬಾಜಾನ್ ಸವಣೂರು, ಚುಲ್ ಬುಲೆ, ಇಮಾಮ್ ಹುಸೇನ ಮಡಕಿ, ಸಲೀಂ ಸುಂಡಕೆ, ಮಹಮ್ಮದ್ ಕೊರಳ್ಳಿ, ಅಬ್ದುಲ್ ರಜಾಕ್ ಸೇರಿದಂತೆ ಹಲವಾರು ಸದಸ್ಯರು ಕೊಠಡಿಯ ಸಿದ್ಧತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.