<p><strong>ಹುಬ್ಬಳ್ಳಿ: </strong>ಇಲ್ಲಿನ ರಾಜನಗರದಲ್ಲಿ ಮನೆಗೆ ತಡರಾತ್ರಿ ನುಗ್ಗಿದ ಐವರು ಡಕಾಯಿತರು ವೃದ್ದ ದಂಪತಿಗೆ ಥಳಿಸಿ ₹11ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಾಣ್ಯ ದರೋಡೆ ಮಾಡಿದ್ದಾರೆ.</p>.<p>ದರೋಡೆಕೋರರ ಹೊಡೆತಕ್ಕೆ ವೆಂಕಣ್ಣ ಸೋಮಪ್ಪ ಬಣವಿ (72) ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾದರು. ಅವರ ಪತ್ನಿಯ ತಲೆಗೂ ಏಟಾಗಿದೆ.</p>.<p>ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು ಎಂದು ಅಶೋಕ ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಜಗದೀಶ ಹಂಚಿನಾಳ ತಿಳಿಸಿದರು.</p>.<p>ಬಣವಿ ಅವರ ಇಬ್ಬರು ಪುತ್ರರು ಅಮೆರಿಕದಲ್ಲಿ, ಒಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಾರೆ.</p>.<p>ದರೋಡೆಕೋರರು ವೃದ್ದ ದಂಪತಿಯ ಕೈ, ಕಾಲು, ಬಾಯಿಗೆ ಕಟ್ಟಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಬಣವಿ ಅವರ ಪತ್ನಿ ವನಮಾಲಾ ಅವರಿಗೂ ಏಟು ಬಿದ್ದಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಇಲ್ಲಿನ ರಾಜನಗರದಲ್ಲಿ ಮನೆಗೆ ತಡರಾತ್ರಿ ನುಗ್ಗಿದ ಐವರು ಡಕಾಯಿತರು ವೃದ್ದ ದಂಪತಿಗೆ ಥಳಿಸಿ ₹11ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಾಣ್ಯ ದರೋಡೆ ಮಾಡಿದ್ದಾರೆ.</p>.<p>ದರೋಡೆಕೋರರ ಹೊಡೆತಕ್ಕೆ ವೆಂಕಣ್ಣ ಸೋಮಪ್ಪ ಬಣವಿ (72) ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾದರು. ಅವರ ಪತ್ನಿಯ ತಲೆಗೂ ಏಟಾಗಿದೆ.</p>.<p>ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು ಎಂದು ಅಶೋಕ ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಜಗದೀಶ ಹಂಚಿನಾಳ ತಿಳಿಸಿದರು.</p>.<p>ಬಣವಿ ಅವರ ಇಬ್ಬರು ಪುತ್ರರು ಅಮೆರಿಕದಲ್ಲಿ, ಒಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಾರೆ.</p>.<p>ದರೋಡೆಕೋರರು ವೃದ್ದ ದಂಪತಿಯ ಕೈ, ಕಾಲು, ಬಾಯಿಗೆ ಕಟ್ಟಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಬಣವಿ ಅವರ ಪತ್ನಿ ವನಮಾಲಾ ಅವರಿಗೂ ಏಟು ಬಿದ್ದಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>