ಫೋನ್ ಕದ್ದಾಲಿಕೆ ಕುರಿತು ಶಿವಕುಮಾರ್ ಮಾಡಿರುವ ಆರೋಪ ಕುರಿತು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಮನೆಯ ಮೇಲೆಯೇ ದಾಳಿ ನಡೆದಿದೆ. ಈ ಘಟನೆಯನ್ನು ಖಂಡಿಸದ ಕಾಂಗ್ರೆಸ್ ನಾಯಕರು, ಗೂಂಡಾಗಳ ಬೆನ್ನಿಗೆ ನಿಂತು ಪೋಲಿಸ್ ಕಮಿಷನರ್ಗೆ ಧಮ್ಕಿ ಹಾಕಿದ್ದಾರೆ’ ಎಂದರು.