ಎಐಟಿಯುಸಿ ಮುಖಂಡರಾದ ಬಿ.ಎ. ಮುಧೋಳ, ಮಹದಾಯಿ ಹೋರಾಟಗಾರ ಅಮೃತ ಇಜಾರಿ, ಕಾರ್ಮಿಕ ಮುಖಂಡರಾದ ಎ.ಎಸ್. ಪೀರಜಾದೆ, ಎಂ.ಎಚ್. ಮುಲ್ಲಾ, ಗುರುಸಿದ್ದಪ್ಪ ಅಂಬಿಗೇರ, ಬಾಬಾಜಾನ ಮುಧೋಳ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ, ಹನುಮಂತ ಅಂಬಿಗೇರ, ಹನುಮಂತ ಚಲವಾದಿ, ಬುದ್ದಿವಂತ ನರೇಂದ್ರ, ರಮೇಶ ಬೂಸ್ಲೆ, ಎನ್.ಐ. ನದಾಫ, ಎ.ಆರ್. ಟಪಾಲವಾಲೆ, ಹನಮಂತ ಅಂಬಿಗೇರ, ಮಹ್ಮದರಫೀಕ್ ಮುಳುಂದ ಇದ್ದರು.