ವಲಯ ಸಂಖ್ಯೆ 6ರ ವ್ಯಾಪ್ತಿಯ ಮಯೂರಿ ಎಸ್ಟೇಟ್ನಲ್ಲಿರುವ ಖಾಲಿ ನಿವೇಶನವನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲಾಯಿತು
ಧಾರವಾಡದ ಸಂಪಿಗೆನಗರದ ನಿವೇಶನವೊಂದರಲ್ಲಿ ಗಿಡಗಂಟಿಗಳು ಬೆಳೆದಿರುವುದು
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಹುಬ್ಬಳ್ಳಿಯ ಕೋಟಿಲಿಂಗ ನಗರದ ಖಾಲಿ ನಿವೇಶನದಲ್ಲಿ ಗಿಡಗಳು ಬೆಳೆದಿವೆ

ಮಕ್ಕಳು ವಯೋವೃದ್ಧರು ರಸ್ತೆಯಲ್ಲಿ ಓಡಾಡುವಾಗ ತೊಂದರೆ ಆಗುತ್ತಿದೆ. ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛವಾಗಿಟ್ಟುಕೊಳ್ಳಬೇಕು
-ನವೀದ್ ಮುಲ್ಲಾ, ಸಮಾಜ ಸೇವಕ ಹುಬ್ಬಳ್ಳಿ 
ಅವಳಿನಗರದ ಹೊರವಲಯದಲ್ಲಿ ಹೆಚ್ಚಿನ ಖಾಲಿ ನಿವೇಶನಗಳಿವೆ. ಅವುಗಳ ಮಾಲೀಕರನ್ನು ಪತ್ತೆ ಹಚ್ಚಿ ನೋಟಿಸ್ ನೀಡಲಾಗುತ್ತಿದೆ
-ರುದ್ರೇಶ ಘಾಳಿ, ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಜಿಲ್ಲೆಯ ಸ್ವಚ್ಛತೆ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಆಯಾ ವಾರ್ಡ್ಗಳಲ್ಲಿ ಖಾಲಿ ನಿವೇಶನಗಳಿದ್ದಲ್ಲಿ ಸ್ವಚ್ಛಗೊಳಿಸಲು ಮಾಲೀಕರಿಗೆ ಸೂಚಿಸುವಂತೆ ವಾರ್ಡ್ ಸದಸ್ಯರಿಗೂ ತಿಳಿಸಲಾಗಿದೆ
-ಜ್ಯೋತಿ ಪಾಟೀಲ, ಮೇಯರ್ ಹು–ಧಾ ಮಹಾನಗರ ಪಾಲಿಕೆ