ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ ಪೈ, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ನ ಉತ್ತರ ಕರ್ನಾಟಕದದ ಸಂಯೋಜಕ ಕೆ.ಎಸ್.ಜಯಂತ, ಕೆವಿಜಿ ಬ್ಯಾಂಕ್ನ ಅಧಿಕಾರಿ ಉಲ್ಲಾಸ ಗುನಗಾ, ಗೌರಿ ಮದಲಬಾವಿ, ಡಾ. ರೇಣುಕಾ, ತಾರಾದೇವಿ ವಾಲಿ, ಮುಖ್ಯ ಶಿಕ್ಷಕಿ ದೀಪಾ ಲಾಡ್, ಶಿಕ್ಷಕಿ ಮೀನಾಕ್ಷಿ ಹಿರೇಮಠ, ಪಾರ್ವತಿ ದೊಡ್ಡವಾಡ ಇದ್ದರು. ಅಸ್ಮಿತಾ ಪುಸ್ತಕಗಳನ್ನು ವಿತರಿಸಲಾಯಿತು. ಡಾ. ಕೋಮಲ್ ಕುಲಕರ್ಣಿ ಹೆಣ್ಣು ಮಕ್ಕಳ ಶುಚಿತ್ವದ ಬಗ್ಗೆ ತಿಳಿಸಿಕೊಟ್ಟರು.