ಧಾರವಾಡದಲ್ಲಿ ಆರಂಭವಾದಕೃಷಿ ಮೇಳವನ್ನು ಅಧಿಕೃತವಾಗಿ ಉದ್ಘಾಟಿಸಿದ ಕೃಷಿ ಸಚಿವ ಶಿವ ಶಂಕರರೆಡ್ಡಿ,‘ಇಸ್ರೇಲ್ ಮಾದರಿ ಅಳವಡಿಸಿಕೊಳ್ಳಲು ನಿಟಿನ ಸದ್ಬಳಕೆ ಮೊದಲು ನಾವು ಅರಿಯಬೇಕು. ಇದರಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ತಗ್ಗಲಿದೆ. ಇಸ್ರೇಲ್ ನಲ್ಲಿ ಸಣ್ಣ ಹಿಡುವಳಿದಾರರು ಸೇರಿ ಸಂಘ ನಿರ್ಮಿಸಿಕೊಂಡಿದ್ದಾರೆ. 2ರಿಂದ 5ಸಾವಿರ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರಿಂದ ಅವರು ಯಶಸ್ವಿ ಆಗಿದ್ದಾರೆ’ಎಂದರು.