ಕಲಘಟಗಿ: ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದಿಂದ ಶನಿವಾರ ಸಂಜೆ 7ಗಂಟೆಗೆ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ನಟ ದಿ.ಪುನೀತ್ ರಾಜಕುಮಾರ್ ಹಾಗೂ ರಂಗಕಲಾವಿದ, ಗಾಯಕ ದಿ.ಪ್ರಭು ಕಿಚಡಿ ವೇದಿಕೆಯಲ್ಲಿ ಕನ್ನಡಮ್ಮನ ಹಬ್ಬ ಹಾಗೂ 11ನೇ ನುಡಿ ಚಿಂತನ ಸಮಾವೇಶ ಏರ್ಪಡಿಸಲಾಗಿದೆ.