ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಯೂಸೂಫ್ ಖೈರಾತಿ, ಅಬ್ಬಾಸ ಕುಮಟಾಕರ, ಬಾಬಾಜಾನ್ ಟೋಕರಿ, ಇರ್ಫಾನ್ ರಾಮದುರ್ಗ, ಖಾದರ್ ನೀಲಗಾರ, ಆಸಿಫ್ ತಾಂಡೂರ, ನಾಸಿರ್ ಪಠಾಣ, ಗಂಗಾಧರ ದೊಡ್ಡವಾಡ, ಪ್ರಕಾಶ ಬುರಬುರೆ, ಶರೀಫ ಅದ್ವಾನಿ, ವೀರಣ್ಣ ಹಿರೇಹಾಳ, ಇನಾಯತ್ಖಾನ್ ಪಠಾಣ ಇದ್ದರು.