ವಿದ್ಯಾನಗರ, ದೇಶಪಾಂಡೆ ನಗರ, ಲಿಂಗರಾಜ ನಗರ, ನವನಗರ, ಇಸ್ಕಾನ್ ದೇವಸ್ಥಾನ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಕೆಲವೆಡೆ ಜೋರಾಗಿ ಸುರಿದರೆ, ಇನ್ನೂ ಕೆಲವೆಡೆ ಸಾಧಾರಣವಾಗಿ ಬರುತ್ತಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅಗತ್ಯ ಸಾಮಗ್ರಿ ಮಾರಾಟ ಹೊರತುಪಡಿಸಿ ಉಳಿದ ಯಾವ ಅಂಗಡಿಗಳು ತೆರೆದಿಲ್ಲ. ಜನರ ಓಡಾಟವೂ ಕಡಿಮೆ ಇದೆ.