ಪುರುಷರ ಹಾಗೂ ಬಾಲಕರ ವಿಭಾಗ: ರಾಘವೇಂದ್ರ ವಂದಾಲ, ಸಾಗರ ತೇರದಾಳ, ಮಲ್ಲಿಕಾರ್ಜುನ ಯಾದವಾಡ, ಸಂಪತ್ ಪಾಸಮೇಲ, ಪ್ರತಾಪ ಪಡಚಿ, ಅಭಿಷೇಕ ಮರನೂರ, ಅನಿಲ ಕಾಳಪ್ಪಗೋಳ, ನಾಗರಾಜ ಸೋಮಗೊಂಡ ಮತ್ತು ಶ್ರೀಶೈಲ ವೀರಾಪೂರ (ಎಲ್ಲರೂ ವಿಜಯಪುರ ಕ್ರೀಡಾನಿಲಯ), ವೆಂಕಪ್ಪ ಕೆಂಗಲಗುತ್ತಿ, ಬಸವರಾಜ ಮಡ್ಡಿ, ಗುರಲಿಂಗ ಬಿದರಿ ಮತ್ತು ಮಹಾಂತೇಶ ಮದರಖಂಡಿ (ಬಾಗಲಕೋಟ ಜಿಲ್ಲೆ), ವಿಶ್ವನಾಥ ಗಡಾದ, ನಂದೆಪ್ಪ ಸವಡಿ ಮತ್ತು ಯಲಗೂರೇಶ ಗಡ್ಡಿ (ವಿಜಯಪುರ ಜಿಲ್ಲೆ). ಯಶವಂತ ಪಾವಡಿಗೌಡ್ರ (ಚಂದರಗಿ ಕ್ರೀಡಾ ಶಾಲೆ), ನವೀನ ಜಾನ್, ನವೀನ ರಾಜ್, ಕಿರಣಕುಮಾರ ರಾಜು ಮತ್ತು ಗಗನರೆಡ್ಡಿ (ಬೆಂಗಳೂರು ಜಿಲ್ಲೆ), ಮುತ್ತಪ್ಪ ನವಲಳ್ಳಿ (ಗದಗ ಜಿಲ್ಲೆ), ಪ್ರಭು ಕಾಲತಿಪ್ಪಿ (ಬೆಳಗಾವಿ ಜಿಲ್ಲೆ). ತಂಡದ ವ್ಯವಸ್ಥಾಪಕರು- ಈಶ್ವರ ಗುಳೇದ, ಕೋಚ್-ವಿಠ್ಠಲ ಬೋರ್ಜಿ.