‘ಖರ್ಗೆ ಬಣ್ಣ ಕಪ್ಪು, ಈಶ್ವರ ಖಂಡ್ರೆ ಅವರಿಗೆ ಪರಿಸರ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿ ಅಪಮಾನ ಮಾಡಿದ್ಧಾರೆ. ಈ ಹೇಳಿಕೆ ಆರ್.ಎಸ್.ಎಸ್ ಪೀಠಿಕೆ, ಜ್ಞಾನೇಂದ್ರ ಮುಖವಾಣಿ ಅಷ್ಟೆ. ಬಿಜೆಪಿ, ಆರ್.ಎಸ್.ಎಸ್, ಜ್ಞಾನೇಂದ್ರ ಅವರು ಮನು ಸ್ಮೃತಿ ಪಠಣದಲ್ಲಿ ತೊಡಗಿದ್ಧಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.