ಮಂಗಳವಾರ, 3 ಮಾರ್ಚ್ 2026
×
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಐವರು ಸಂಸದರ ಪೈಕಿ ಮೂವರಿಗೆ ಸಚಿವ ಸ್ಥಾನ

ಮೊದಲ ಬಾರಿ ಸಚಿವರಾದ ಕರ್ಮಾಕರ
Published : 20 ಏಪ್ರಿಲ್ 2024, 6:00 IST
Last Updated : 20 ಏಪ್ರಿಲ್ 2024, 6:00 IST
ADVERTISEMENT
ಫಾಲೋ ಮಾಡಿ
Comments
ಡಿ.ಪಿ. ಕರ್ಮಾಕರ
ಡಿ.ಪಿ. ಕರ್ಮಾಕರ
ಸರೋಜಿನಿ ಮಹಿಷಿ
ಸರೋಜಿನಿ ಮಹಿಷಿ
ಅದೃಷ್ಟವಂಚಿತರು
1980ರಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್‌ನ ಡಿ.ಕೆ. ನಾಯ್ಕರ್‌ ಅವರಿಗೆ ಯಾವುದೇ ಸಚಿವ ಸ್ಥಾನ ಸಿಕ್ಕಿರಲಿಲ್ಲ. 1980ರಲ್ಲಿ ಇಂದಿರಾ ಗಾಂಧಿ 1984ರಲ್ಲಿ ರಾಜೀವ್‌ ಗಾಂಧಿ ಹಾಗೂ 1991ರಲ್ಲಿ ಪಿ.ವಿ. ನರಸಿಂಹ ರಾವ್‌ ಅವರ ಸರ್ಕಾರವಿದ್ದರೂ ನಾಯ್ಕರ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. 1996 1998 1999 ಬಿಜೆಪಿಯಿಂದ ಆಯ್ಕೆಯಾಗಿದ್ದ ವಿಜಯ ಸಂಕೇಶ್ವರ ಅವರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. 1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರವಿತ್ತು. ಆದಾಗ್ಯೂ ಸಚಿವ ಸ್ಥಾನದ ಭಾಗ್ಯ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT