ನವಯುಗ ಸಂಘಟನೆ ಅಧ್ಯಕ್ಷ ಕೃಷ್ಣ ಗಂಡಾಳಿಕರ್, ಸುಭಾಸ್ ಸಿಂಗ್ ಜಮಾದಾರ್, ಆನಂದ ಗುರುಸ್ವಾಮಿ, ರಮೇಶ ಮಹಾದೇವಪ್ಪನವರ, ಬಿಜೆಪಿ ಮುಖಂಡರಾದ ಸಿದ್ದು ಮೊಗಲಿ ಶೆಟ್ಟರ್, ರವಿ ನಾಯಕ, ಸುಬ್ರಹ್ಮಣ್ಯಂ ಶಿರ್ಕೊಳ, ಪ್ರಭು ನವಲಗುಂದಮಠ, ರಾಜು ಜರ್ತಾರ್ಘರ, ಸಿದ್ದೇಶ ಕಬಾಡದ, ಶೇಖಪ್ಪ ಬೆಳಗಲಿ, ಕೃಷ್ಣ ಉಪ್ಪೇರ, ಸುಭಾಶ ಅಕಲಕೋಟಿ, ಅವಿನಾಶ ಹರಿವಾಣ, ಮಧು ನವಲೆ, ಸಂಗೀತಾ ಬದ್ದಿ, ಲೀಲಾವತಿ ಪಾಸ್ತೆ, ಸೀಮಾ ಲದ್ವಾ, ರೇಖಾ ಸರ್ಜನ್ ಭಾಗವಹಿಸಿದ್ದರು.