ಪಾದಚಾರಿಗಳಿಗೆ ತೊಂದರೆ: ಅಪರಾಧ ಚಟುವಟಿಕೆ ಹೆಚ್ಚಳವಾಗುವ ಭಯ
ಅಬ್ದುಲರಝಾಕ ನದಾಫ್
Published : 25 ಅಕ್ಟೋಬರ್ 2025, 5:37 IST
Last Updated : 25 ಅಕ್ಟೋಬರ್ 2025, 5:37 IST
ಫಾಲೋ ಮಾಡಿ
Comments
ನವಲಗುಂದ ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ– ಸೊಲ್ಲಾಪುರ ರಸ್ತೆಯಲ್ಲಿನ ಬೀದಿದೀಪಗಳು ಬೆಳಗದ ಕಾರಣ ಕತ್ತಲು ಆವರಿಸಿದೆ
ಬೀದಿದೀಪ ಸಮಸ್ಯೆ ಹೇಳಲು ಸಹಾಯವಾಣಿಯೇ ಇಲ್ಲ. ಪುರಸಭೆ ಅಧ್ಯಕ್ಷರು ಕಣ್ಣಿದ್ದೂ ಕಾಣದಂತೆ ಇದ್ದಾರೆ. ಮುಖ್ಯಾಧಿಕಾರಿಗಳು ಸಂಜೆ ಬಳಿಕ ನಗರ ಹಾಗೂ ಹೊರವಲಯದಲ್ಲಿ ನಡೆದುಕೊಂಡು ಓಡಾಡಿದರೆ ಗೊತ್ತಾಗುತ್ತದೆ
-ರೇಷ್ಮಾ ಬಳ್ಳಾರಿ ಸ್ಥಳೀಯ ನಿವಾಸಿ
ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಕೊರತೆಯಿಂದಾಗಿ ಬೀದಿದೀಪ ನಿರ್ವಹಣೆಗೆ ಸಮಸ್ಯೆಯಾಗಿದೆ. ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ತರಲಾಗಿದ್ದು ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು