‘ರಾಮನನ್ನು ನಾವು ಕೇವಲ ಒಂದು ಎತ್ತು ಆಗಿ ನೋಡದೆ, ಕುಟುಂಬದ ಸದಸ್ಯನನ್ನಾಗಿ ಕಾಣುತ್ತೇವೆ. ಆತನಿಗೆ ಹುಷಾರು ತಪ್ಪಿದಾಗ ತಕ್ಷಣವೇ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿ, ಆತನ ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇವೆ. ಮನೆಯಲ್ಲಿ ಬೇರೆ ಎತ್ತುಗಳಿದ್ದರೂ, ಹಿರಿಕನಾದ ರಾಮನೆಂದರೆ ನಮಗೆಲ್ಲಾ ಪ್ರಾಣ’ ಎಂದು ಹೇಳಿದರು.