ಶನಿವಾರ, 20 ಡಿಸೆಂಬರ್ 2025
×
ADVERTISEMENT
ADVERTISEMENT

ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

ದೂಳುಮಯ ರಸ್ತೆಗಳಲ್ಲಿಯೇ ವಾಹನಗಳ ಸಂಚಾರ: ಸಾರ್ವಜನಿಕರಿಗೆ ತೊಂದರೆ
ಮಡಿವಾಳಪ್ಪ ಮೂಲಿಮನಿ
Published : 20 ಡಿಸೆಂಬರ್ 2025, 3:10 IST
Last Updated : 20 ಡಿಸೆಂಬರ್ 2025, 3:10 IST
ಫಾಲೋ ಮಾಡಿ
Comments
ಧಾರವಾಡ ನಗರದ ಅಕ್ಕಿಪೇಟೆ ರಸ್ತೆಯಲ್ಲಿರುವ ತೆರೆದ ಚರಂಡಿ ದುರಸ್ತಿಗೊಳಿಸದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು
ಧಾರವಾಡ ನಗರದ ಅಕ್ಕಿಪೇಟೆ ರಸ್ತೆಯಲ್ಲಿರುವ ತೆರೆದ ಚರಂಡಿ ದುರಸ್ತಿಗೊಳಿಸದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು
ಧಾರವಾಡದ ತೇಜಸ್ವಿನಗರದ ರೈಲು ಸೇತುವೆ ಬಳಿಯ ರಸ್ತೆ ಹಾಗೂ ಅಕ್ಕಿಪೇಟೆ ರಸ್ತೆ ದುರಸ್ತಿ ಕಾರ್ಯ ಕುರಿತು ಸ್ಥಳೀಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
ವಿಜಯಕುಮಾರ ಹೆಚ್ಚುವರಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಅಕ್ಕಿಪೇಟೆ ರಸ್ತೆ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ₹14.5 ಲಕ್ಷಕ್ಕೆ ಟೆಂಡರ್‌ ನೀಡಲಾಗಿದ್ದು ಶೀರ್ಘದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ರಿಯಾಜ್‌ ಅಹ್ಮದ್‌ ಹುಬ್ಬಳ್ಳಿ ಕಾರ್ಯನಿರ್ವಾಹಕ ಎಂಜನಿಯರ್‌ ಹು–ಧಾ ಮಹಾನಗರ ಪಾಲಿಕೆ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT