‘ಡಾ.ಮಹೇಶ ನಾಲವಾಡ, ಡಾ.ಎಸ್.ಎ.ಪಾಟೀಲ, ಡಾ.ಮಧುಸೂದನ ಕುಲಕರ್ಣಿ, ಕೆಎಲ್ಇ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ.ಸಂಜಯ ಪೀರಾಪುರ ನೇತೃತ್ವದ ವೈದ್ಯಕೀಯ ತಂಡದ ನೇತೃತ್ವದಲ್ಲಿ 7 ವೈದ್ಯರು, 15 ಶುಶ್ರೂಷಕರು, 20 ಮಂದಿ ಸಿಬ್ಬಂದಿಯ ವೃತ್ತಿಪರರ ತಂಡವು ದಿನದ 24 ತಾಸು ಕೇಂದ್ರದಲ್ಲಿ ಕೆಲಸ ಮಾಡಲಿದೆ’ ಎಂದು ಸೇವಾ ಭಾರತಿ ಟ್ರಸ್ಟ್ನ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ರಘು ಅಕಮಂಚಿ ‘ಪ್ರಜಾವಾಣಿ’ಗೆ ತಿಳಿಸಿದರು.