ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ತೇಜಸ್ವಿ ಅವರಿಗೇ ಪ್ರಕಾಶಕರು ಸಿಕ್ಕಿರಲಿಲ್ಲ: ರಾಘವೇಂದ್ರ

ಸಾಹಿತ್ಯ ಪ್ರಕಾಶನ: ಪುಸ್ತಕ ಪ್ರಕಾಶಕರಿಗೆ ಗೌರವಾರ್ಪಣೆ, 11 ಪುಸ್ತಕ ಬಿಡುಗಡೆ
Published : 29 ಸೆಪ್ಟೆಂಬರ್ 2025, 6:54 IST
Last Updated : 29 ಸೆಪ್ಟೆಂಬರ್ 2025, 6:54 IST
ಫಾಲೋ ಮಾಡಿ
Comments
ಬಹುತೇಕ ಲೇಖಕರಿಗೆ ಪ್ರಕಾಶಕರು ಸಿಗದ ಕಾರಣ ಅವರೇ ಪ್ರಕಾಶಕರಾಗುತ್ತಿದ್ದಾರೆ. ಉತ್ತಮ ಪುಸ್ತಕಕ್ಕೆ ಯಾವಾಗಲೂ ಮಾರುಕಟ್ಟೆ ಓದುಗರು ಇದ್ದಾರೆ
ರಾಘವೇಂದ್ರ ಮುಖ್ಯಸ್ಥ ಪುಸ್ತಕ ಪ್ರಕಾಶನ
‘ಪುಸ್ತಕ ಬರೆಯುವ ಉತ್ಸಾಹ ಹೆಚ್ಚಲಿ’
‘ಪುಸ್ತಕ ಪ್ರಕಟವಾಗಿದೆ ಎನ್ನುವ ತೃಪ್ತಿಯ ಜತೆಗೆ ಅದಕ್ಕಿಂತಲೂ ಉತ್ತಮ ಕೃತಿ ರಚಿಸುವ ಉತ್ಸಾಹವೂ ಹೆಚ್ಚಬೇಕು’ ಎಂದು ಪುಸ್ತಕ ಬಿಡುಗಡೆ ಮಾಡಿದ ನಾ. ಸೋಮೇಶ್ವರ ಹೇಳಿದರು. ‘ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ 13 ಪುಸ್ತಕಗಳು ಬಿಡುಗಡೆಯಾಗಿದ್ದು ಶ್ಲಾಘನೀಯ. ಒಂದೊಂದು ಪುಸ್ತಕವು ಭಿನ್ನವಾಗಿದ್ದು ಅದರದ್ದೇ ಆದ ಓದುಗರನ್ನು ಆಕರ್ಷಿಸುವಲ್ಲಿ ಸಫಲವಾಗಬಲ್ಲದು. 92 ವರ್ಷಗಳಿಂದ ಪುಸ್ತಕ ಪ್ರಕಾಶನ ನಡೆಸಿಕೊಂಡು ಬಂದಿರುವ ಸಾಹಿತ್ಯ ಪ್ರಕಾಶನ ಮುಂದೆಯೂ ಇದೇ ರೀತಿ ಕೆಲಸ ಮಾಡಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT