Karnataka Rajyotsava: ಅಧಿಕೃತ ನಾಡದೇವಿ ಚಿತ್ರಕ್ಕೆ ಸ್ವಾಮೀಜಿ ಹಕ್ಕೊತ್ತಾಯ
ಚಂದ್ರು ಎಂ. ರಾಥೋಡ್
Published : 1 ನವೆಂಬರ್ 2025, 4:47 IST
Last Updated : 1 ನವೆಂಬರ್ 2025, 4:47 IST
ಫಾಲೋ ಮಾಡಿ
Comments
ಅನೇಕ ವಿಶೇಷತೆಗಳೊಂದಿಗೆ ಕರ್ನಾಟದ ನಕ್ಷೆಯಂತಿರುವ ಭುವನೇಶ್ವರಿಯ ಕಲಾಕೃತಿ ಕನ್ನಡಿಗರ ಚಿತ್ರವಾಗಿದೆ. ನಾಡದೇವತೆಯಾಗಿ ಇದೇ ಚಿತ್ರವನ್ನು ಅಧಿಕೃತಗೊಳಿಸಬೇಕೆಂದು ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.