ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಜನರ ಧ್ವನಿಗೆ ಬಲ ತುಂಬಿದ ಕ್ರಿಕೆಟಿಗ ಸುನೀಲ್‌ ಜೋಶಿ ‘ಟಿಪ್ಪಣಿ’

Published : 21 ಆಗಸ್ಟ್ 2024, 4:19 IST
Last Updated : 21 ಆಗಸ್ಟ್ 2024, 4:19 IST
ಫಾಲೋ ಮಾಡಿ
Comments
ಹೊಸ ಬಸ್‌ಗಳ ಖರೀದಿಗೆ ಕೆಎಸ್‌ಆರ್‌ಟಿಸಿಯಿಂದ ಟೆಂಡರ್‌ ಕರೆಯಲಾಗಿದೆ. ಅದರಲ್ಲೇ ನಮ್ಮ ವಿಭಾಗದ ಬೇಡಿಕೆಗಳನ್ನೂ ಸೇರಿಸಲಾಗಿದೆ. ಹೊಸದಾಗಿ ಪಲ್ಲಕ್ಕಿ ಬಸ್‌ಗಳು ಬಂದ ತಕ್ಷಣ ಗದಗ ವಿಭಾಗಕ್ಕೂ ಒದಗಿಸಲಾಗುವುದು
- ಪ್ರಿಯಾಂಗಾ ಎಂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂ.ಡಿ.
ಗದಗ ವಿಭಾಗದಲ್ಲಿ ವೋಲ್ವೊ ಬಸ್‌ ಇಲ್ಲ. ಈ ಹಿಂದೆ ಸಂಚರಿಸುತ್ತಿದ್ದ ವೋಲ್ವೊ ಬಸ್‌ ಅನ್ನು ಬೆಂಗಳೂರಿನಿಂದಲೇ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ನಿಲ್ಲಿಸಲಾಗಿದೆ
ದೇವರಾಜ ಗದಗ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ
ಸುನೀಲ್‌ ಜೋಶಿ ಅವರ ಆಗ್ರಹಕ್ಕೆ ನಮ್ಮ ಬೆಂಬಲ ಇದೆ. ಗದುಗಿನಿಂದ ಬೆಂಗಳೂರಿಗೆ ತೆರಳಲು ವೋಲ್ವೊ ಹಾಗೂ ಸ್ಲೀಪರ್‌ ಬಸ್‌ಗಳ ಅವಶ್ಯಕತೆ ತುಂಬ ಇದ್ದು ಇಲಾಖೆ ತಕ್ಷಣವೇ ಸೇವೆ ಆರಂಭಿಸಬೇಕು
- ಸಂಗಮೇಶ ಕುರಿ ಗದಗ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT