ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಗಜೇಂದ್ರಗಡ | ನಿವೇಶನದಲ್ಲಿ ಸೌತೆ ಪ್ಲಾಟ್‌; ಪದವೀಧರನ ಹೊಸ ಪ್ರಯೋಗ

ಸೌತೆ ಪ್ಲಾಟ್‌ನಿಂದ ಸುಮಾರು ₹1.50 ಲಕ್ಷ ಆದಾಯ ನಿರೀಕ್ಷೆಯಲ್ಲಿ ಯುವ ಕೃಷಿಕ
Published : 31 ಜನವರಿ 2025, 5:24 IST
Last Updated : 31 ಜನವರಿ 2025, 5:24 IST
ಫಾಲೋ ಮಾಡಿ
Comments
ಗಜೇಂದ್ರಗಡ ಸಮೀಪದ ದಿಂಡೂರ ಗ್ರಾಮದ ಪ್ರಮೋದ ಅಬ್ಬಿಗೇರಿ ಹಾಗೂ ಅವರ ತಾಯಿ ಯಶೋದಾ ಅಬ್ಬಿಗೇರಿ ನಿವೇಶನದಲ್ಲಿ ಬೆಳೆದಿರುವ ಸೌತೆ ಪ್ಲಾಟ್‌
ಗಜೇಂದ್ರಗಡ ಸಮೀಪದ ದಿಂಡೂರ ಗ್ರಾಮದ ಪ್ರಮೋದ ಅಬ್ಬಿಗೇರಿ ಹಾಗೂ ಅವರ ತಾಯಿ ಯಶೋದಾ ಅಬ್ಬಿಗೇರಿ ನಿವೇಶನದಲ್ಲಿ ಬೆಳೆದಿರುವ ಸೌತೆ ಪ್ಲಾಟ್‌
ಉತ್ತಮ ಇಳುವರಿ ನಿರೀಕ್ಷೆಯಲ್ಲಿ ತಾಯಿ–ಮಗ
ಮೊದಲಿನಿಂದಲೂ ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ತಮ ಇಳುವರಿ ಪಡೆದು ಲಾಭ ಗಳಿಸಬೇಕೆಂಬ ಆಸೆಯಿತ್ತು. ಆದರೆ ನಮಗೆ ಜಮೀನು ಇಲ್ಲದ ಕಾರಣ ಈ ವರ್ಷದಿಂದ ಸಂಬಂಧಿಕರ ಪ್ಲಾಟ್‌ನಲ್ಲಿ ಸೌತೆ ಪ್ಲಾಟ್‌ ಕೃಷಿ ಮಡುತ್ತಿದ್ದೇನೆ. ಸೌತೆ ಪ್ಲಾಟ್‌ನಿಂದ ಸುಮಾರು ₹1.50 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ ದಿಂಡೂರಿನ ಯುವ ರೈತ ಪ್ರಮೋದ ಅಬ್ಬಿಗೇರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT